ಉಜಿರೆ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಛತ್ರಪತಿ ಶಿವಾಜಿ ಘಟಕದಿಂದ ಗೋಪೂಜೆ

0

ಉಜಿರೆ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಛತ್ರಪತಿ ಶಿವಾಜಿ ಶಾಖೆ ಉಜಿರೆ ಇದರ ಆಶಯದಲ್ಲಿ ಉಜಿರೆ ಜನಾರ್ದನ ದೇವಸ್ಥಾನದ ಎದುರು ಗೋಪೂಜೆಯನ್ನು ನ.19ರಂದು ನೆರವೇರಿಸಲಾಯಿತು.

ಉಜಿರೆ ದೇವಸ್ಥಾನದ ಶರತ್ ಕೃಷ್ಣ ಪಡ್ವೆಟ್ನಾಯ ಹಾಗೂ ಊರವರು ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ಮತ್ತು ಸಂತೋಷ ಅತ್ತಾಜೆ ಬಜರಂಗದಳ ಸಂಯೋಜಕ ಬೆಳ್ತಂಗಡಿ ಪ್ರಖಂಡ ಹಾಗೂ ಉಜಿರೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ಛತ್ರಪತಿ ಶಿವಾಜಿ ಉಜಿರೆ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here