ಶಿವ ಮಾಣಿಕ್ಯ ತಂಡದಿಂದ ನೆರವು

0

ಬೆಳ್ತಂಗಡಿ: ಶಿವಮಾಣಿಕ್ಯ ತಂಡದ ಇಪ್ಪತ್ತೆಂಟನೆಯ ಯೋಜನೆಯ ಅಂಗವಾಗಿ ಫಲಾನುಭವಿ ಕಾಶಿಪಟ್ಣ ಕೊಜಂಬೆ ನಿವಾಸಿ ವಸಂತ ಆಚಾರ್ಯ ಇವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತಿದ್ದು, ತೀವ್ರ ಹಣಕಾಸಿನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಇವರಿಗೆ ತಂಡದಿಂದ ಸಂಗ್ರಹಿಸಲಾದ ಮೊತ್ತ ರೂ.10,000 ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಯಿತು.

LEAVE A REPLY

Please enter your comment!
Please enter your name here