ಧರ್ಮಸ್ಥಳದಲ್ಲಿ ನವರಾತ್ರಿ ಸಂದರ್ಭ ಪ್ರಸಾದ ರೂಪವಾಗಿ ಸೀರೆ ವಿತರಣೆ October 24, 2023 0 Facebook Twitter WhatsApp ಧರ್ಮಸ್ಥಳ: ಸಂಪ್ರದಾಯದಂತೆ ಅ.22ರಂದು ನವರಾತ್ರಿ ಸಂದರ್ಭ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ದೇವಸ್ಥಾನದಲ್ಲಿ ಪ್ರಸಾದ ರೂಪವಾಗಿ ಸೀರೆಗಳನ್ನು ವಿತರಿಸಿದರು.