ಮಾಜಿ ಶಾಸಕ ವಸಂತ ಬಂಗೇರರ ಬಗ್ಗೆ ಮಾನ ಹಾನಿಕರ ಹೇಳಿಕೆ ನೀಡಿದ ರಾಕೇಶ್ ಶೆಟ್ಟಿ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಬಂಗೇರ ಅಭಿಮಾನಿಗಳಿಂದ ದೂರು

0

ಪುಂಜಾಲಕಟ್ಟೆ: ಕಾರ್ಕಳದಲ್ಲಿ ನಡೆದ ಧರ್ಮ ಸಂರಕ್ಷಣ ಸಭೆಯಲ್ಲಿ ಸ್ವಾಮೀಜಿಗಳು ಮತ್ತು ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ವಿರುದ್ಧ ವಿನಾಕಾರಣ ಮಾನಹಾನಿ ಮತ್ತು ತೇಜೋವದೆ ಮಾಡಿದ ಪವರ್ ಟಿವಿಯ ವ್ಯವಸ್ಥಾಪಕ ರಾಕೇಶ್ ಶೆಟ್ಟಿ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕೆ.ವಸಂತ ಬಂಗೇರ ಅಭಿಮಾನಿಗಳು ಇಂದು ದೂರು ನೀಡದರು.

LEAVE A REPLY

Please enter your comment!
Please enter your name here