ಮಿತ್ತಬಾಗಿಲು: ಸುದರ್ಶನ್ ಮಾಲಿಕತ್ವದ ಐಸಿರಿ ಕಿಚನ್ ಹೋಟೆಲ್ ಶುಭಾರಂಭ

0

ಮಿತ್ತಬಾಗಿಲು: ಪ್ರವಾಸಿ ತಾಣವಾಗಿರುವ ದಿಡುಪೆ ಭಾಗದಲ್ಲಿ ಶುಭಾರಂಭಗೊಂಡ ಐಸಿರಿ ಕಿಚನ್ ಹೋಟೆಲ್ ಅತಿಥಿ ಸೇವೆಗೆ ಮತ್ತು ಉತ್ತಮ ಗುಣಮಟ್ಟದ ಆಹಾರ ಕ್ರಮಕ್ಕೆ ಹೆಸರುವಾಸಿ ಹೋಟೆಲ್ ಐಸಿರಿ ಕಿಚನ್ ದಿಡುಪೆಯ ಮಿತ್ತಬಾಗಿಲಿನಲ್ಲಿ ಸೆಪ್ಟೆಂಬರ್ 21ರಂದು ರಾಷ್ಟ್ರೀಯ ಸಸ್ಯ ತಳಿ ಬಿ.ಕೆ ದೇವರಾಜ್ ಇವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ವಾಸುದೇವ ಕಕ್ಕೆನಾಜೆ ಉಪಸ್ಥಿತಿ ಇದ್ದರು ಹಾಗೂ ಹೋಟೆಲ್ ಮಾಲಕರಾದ ಸುದರ್ಶನ್ ದಿಡುಪೆ ಮತ್ತು ತಂದೆ ಆನಂದ ಗೌಡ ತಾಯಿ ಪಾರ್ವತಿ ಹಾಗೂ ಬಂಧು ಮಿತ್ರರು ಪಾಲ್ಗೊಂಡಿದ್ದರು.

ಇಲ್ಲಿ ದೊರೆಯುವ ಸೇವೆಗಳು: ಸಸ್ಯಹಾರಿ ಮತ್ತು ಮಾಂಸಹಾರಿ ವ್ಯವಸ್ಥೆಯನ್ನು ಹೊಂದಿದೆ.ಯಾವುದೇ ಸಮಾರಂಭಗಳಿಗೆ ಬೇಕಾದ ಕ್ಯಾಟರಿಂಗ್ ವ್ಯವಸ್ಥೆ, ಬೆಳಗಿನ ಜಾವ ಉಪಹಾರದ ವ್ಯವಸ್ಥೆ ಇನ್ನು ಅನೇಕ ಬಗೆಯ ಜನರಿಗೆ ಬೇಕಾದ ಆಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here