ಕಳೆಂಜ: ಶಿಬರಾಜೆಯಲ್ಲಿ ಕಾಡಾನೆ ದಾಳಿ- ಬಾಳೆಗಿಡ, ತೆಂಗಿನ ಮರಗಳಿಗೆ ಹಾನಿ

0

ಕಳೆಂಜ: ಕಳೆಂಜ ಗ್ರಾಮದ ಶಿಬರಾಜೆಯ ಕುಕ್ಕಾಜೆ ಕುಶಾಲಪ್ಪ ನಾಯ್ಕ ಮತ್ತು ಹರೀಶ ಗೌಡ ನೆಕ್ಕಾರಜೆ ಇವರ ತೋಟದಲ್ಲಿ ಕಾಡಾನೆ ಕೃಷಿಗಳನ್ನು ಹಾನಿ ಮಾಡಿದ ಘಟನೆ ಸೆ.10ರಂದು ನಡೆದಿದೆ.

ಬಾಳೆಗಿಡ, ತೆಂಗಿನ ಮರಗಳಿಗೆ ಹಾನಿ ಮಾಡಿದ್ದು, ಅಪಾರ ನಷ್ಟ ಉಂಟಾಗಿದೆ.

LEAVE A REPLY

Please enter your comment!
Please enter your name here