ಕುಕ್ಕಳ: ಬಸವನಗುಡಿ ನಿವಾಸಿ ಚಿನ್ನಸ್ವಾಮಿ ಮೇಸ್ತ್ರಿ ನಿಧನ

0

ಪುಂಜಾಲಕಟ್ಟೆ: ಕುಕ್ಕಳ ಗ್ರಾಮದ ಬಸವನಗುಡಿ ನಿವಾಸಿ ಚಿನ್ನಸ್ವಾಮಿ ಮೇಸ್ತ್ರಿ (79ವ) ಅಲ್ಪ ಕಾಲದ ಅಸೌಖ್ಯದಿಂದ ಆ.3ರಂದು ನಿಧನರಾಗಿದ್ದಾರೆ.

ಮೃತರು ಪುತ್ರ ಪುಂಜಾಲಕಟ್ಟೆ ಕಾರ್ತಿಕ್ ಇಂಟರ್ಪ್ರೈಸಸ್ ಮಾಲಕ ಅಣ್ಣಪ್ಪ ಬಿ. ಸೇರಿದಂತೆ ಪುತ್ರಿಯರಾದ ಭಾಗ್ಯಶ್ರೀ, ಶಶಿಕಲಾ, ನೇತ್ರ ಹಾಗೂ ಬಂದು ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here