ನೆಲ್ಯಾಡಿ ಆರ್ಲ ಚರ್ಚ್ ವತಿಯಿಂದ ಧರ್ಮಾಧ್ಯಕ್ಷ ಪರಮಾಪೂಜ್ಯ ಲಾರೆನ್ಸ್ ಮುಕ್ಕುಝೀ ಅವರಿಗೆ 24ನೇ ಪಟ್ಟಾಭಿಷೇಕ ವರ್ದಂತಿಯ ಶುಭ ಕೋರಿಕೆ

0

ಬೆಳ್ತಂಗಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ರಾದ ಅತಿ ವಂದನಿಯ ಪರಮಾಪೂಜ್ಯ ಲಾರೆನ್ಸ್ ಮುಕ್ಕುಯಿ ಅವರ ಪಟ್ಟಾಭಿಶೇಕ ವರ್ದಂತಿ ಹಾಗೂ ನಾಮಕರಣ ಹಬ್ಬವನ್ನು ಬೆಳ್ತಂಗಡಿ ಧರ್ಮಾಧ್ಯಕ್ಷರ ವಸತಿ ಯಲ್ಲಿ ಆಚರಿಸಲಾಯಿತು.
ಬೆಳಿಗ್ಗೆಯಿಂದಲೇ ಸಮಾಜದ ವಿವಿದ ಸ್ಥರಗಳ, ವಿವಿದ ಸಂಸ್ಥೆಗಳ ಪದಾಧಿಕಾರಿಗಳು, ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ಧರ್ಮಾಧ್ಯಕ್ಷರನ್ನು ಭೇಟಿ ಮಾಡಿ ಶುಭಾಶಯಗಳು ವಿನಿಮಯ ಮಾಡಿಕೊಳ್ಳಲಾಯಿತು.

ಸನ್ಮಾನ್ಯ ಗಂಗಾಧರ ಗೌಡ, ಮಾಜಿ ಮಂತ್ರಿಗಳು ಹಾಗು ಕೆಪಿಸಿಸಿ ಉಪಾಧ್ಯಕ್ಷರು, ವಸಂತ ಬಂಗೇರ ಮಾಜಿ ಶಾಸಕರು, ಕೆ.ಎಸ್.ಎಂ.ಸಿ.ಎ ಯ ವಿವಿಧ ಘಟಕಗಳ ಪದಾಧಿಕಾರಿಗಳು, ರೋಟರಿ ಕ್ಲಬ್ ಸದಸ್ಯರು, ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ಟ್ರಸ್ಟಿಗಳಾದ ಈಪ್ಪನ್ ವರ್ಗೀಸ್ ಟೊಮಿ ಮಟ್ಟಮ್, ಶ್ರೀ ರೊಯ್ ಶ್ರೀ ಮನು ಜೇಮ್ಸ್ ವಂದನಿಯ ಫಾ.ಶಾಜಿಮಾತ್ಯು ಸೇರಿದಂತೆ ವಿವಿಧ ಧರ್ಮ ಕೇಂದ್ರ ದ ಪ್ರತಿನಿದಿಗಳು ಧರ್ಮಾ ಧ್ಯಕ್ಷರಿಗೆ ಶುಭಾಶಯಗಳು ಕೋರಿದರು

LEAVE A REPLY

Please enter your comment!
Please enter your name here