ಕಳಿಯ: ಹೇಮಂತ್ ರವರಿಗೆ ಇನ್ಪೈರಿಂಗ್ ಲೀಡರ್ಸ್ ಅವಾರ್ಡ್-2023

0

ಕಳಿಯ: ಆರ್ಯವತ್ ಎಕ್ಸ್‌ಪ್ರೆಸ್ ವತಿಯಿಂದ ಸಾಮಾಜಿಕ ಸೇವೆ, ಸಮುದಾಯ ಅಭಿವೃದ್ಧಿ ಮತ್ತು ದೇಶಭಕ್ತಿಯ ಮೂಲಕ ಭಾರತವನ್ನು ಆರ್ಥಿಕವಾಗಿ ಏಳಿಗೆಗೆ ಉದಾರವಾಗಿ ಸಹಕರಿಸದ ಹೇಮಂತ್ ರವರಿಗೆ ಮೈಸೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇನ್ಪೈರಿಂಗ್ ಲೀಡರ್ಸ್ ಅವಾರ್ಡ್-2023 ನೀಡಿ ಗೌರವಿಸಿದೆ.

ಹೇಮಂತ್ ರವರು ಮೂಲತಃ ಕಳಿಯ ಗೇರುಕಟ್ಟೆಯವರಾಗಿದ್ದು, ಮೈಸೂರಿನಲ್ಲಿ ಉದ್ಯಮದಲ್ಲಿದ್ದಾರೆ.ಇವರು ಕಮಲಾವತಿ ಮತ್ತು ಜನಾರ್ದನ ಪೂಜಾರಿ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here