ಸ್ಪಂದನಾ ಪಾರ್ಥೀವ ಶರೀರದ ದರ್ಶನ ಮಾಡಿದ ಶಾಸಕ ಹರೀಶ್ ಪೂಂಜ-ರಕ್ಷಿತ್ ಶಿವರಾಂರನ್ನು ಬಿಗಿದಪ್ಪಿ ಸಾಂತ್ವನ

0

ಬೆಂಗಳೂರು: ನಟ ವಿಜಯ ರಾಘವೇಂದ್ರರವರ ಪತ್ನಿ ಸ್ಪಂದನಾ ವಿಜಯರಾಘವೇಂದ್ರರವರು ವಿಧಿವಶರಾದ ಹಿನ್ನಲೆಯಲ್ಲಿ ಶಾಸಕ ಹರೀಶ್ ಪೂಂಜ ಬೆಂಗಳೂರಿನಲ್ಲಿ ಸ್ಪಂದನಾರವರ ಪಾರ್ಥೀವ ಶರೀರದ ದರ್ಶನ ಮಾಡಿದರು.

ಈ ವೇಳೆ ಸ್ಪಂದನಾ ಸಹೋದರ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಕ್ಷಿತ್ ಶಿವರಾಂರವರನ್ನು ಬಿಗಿದಪ್ಪಿ ಸಂತೈಸಿದರು. ಈ ವೇಳೆ ಹರೀಶ್ ಪೂಂಜ ರಕ್ಷಿತ್ ಶಿವರಾಂ ಕುಟುಂಬಸ್ಥರಿಗೂ ಧೈರ್ಯ ತುಂಬಿದರು.ಸ್ಪಂದನಾ ಪತಿ ವಿಜಯರಾಘವೇಂದ್ರರನ್ನು ಬಿಗಿದಪ್ಪಿ ಸಂತೈಸುವ ಜೊತೆಗೆ ಸ್ಪಂದನಾ ಮಾವ ಬೆಳ್ತಂಗಡಿಯವರಾದ ಪಿತಾಂಬರ ಹೆರಾಜೆಯವರಿಗೂ ಧೈರ್ಯ ತುಂಬಿದರು.

LEAVE A REPLY

Please enter your comment!
Please enter your name here