ಗೇರುಕಟ್ಟೆ ಗಣೇಶೋತ್ಸವ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ

0

ಗೇರುಕಟ್ಟೆ: ಗೇರುಕಟ್ಟೆ 51 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆ ಜು.23 ರಂದು ಗಣೇಶೋತ್ಸವ ಸಮಿತಿ ಕಚೇರಿಯಲ್ಲಿ ಜರುಗಿತು.

ಅಧ್ಯಕ್ಷರಾಗಿ ಪುರುಷೋತ್ತಮ ಜಿ., ಉಪಾಧ್ಯಕ್ಷರಾಗಿ ಶರತ್ ಶೆಟ್ಟಿ ಕುಳಾಯಿ, ಉಮೇಶ ಶೆಟ್ಟಿ ಸಂಬೊಳ್ಯ, ರತ್ನಾಕರ ಪೂಜಾರಿ ಬಳ್ಳಿದಡ್ಡ, ಕರುಣಾಕರ ಶೆಟ್ಟಿ ಕೊರಂಜ, ನವೀನ್ ದೋಣಿ ಪಲ್ಕೆ, ಉದಿತ್ ಕುಮಾರ್ ಬರಾಯ, ಕಾರ್ಯದರ್ಶಿ ರಂಜನ್ ಹೆರೋಡಿ, ಜೊತೆ ಕಾರ್ಯದರ್ಶಿ ಪುರಂದರ ಗೇರುಕಟ್ಟೆ, ಲೋಕೇಶ್ ಎನ್, ರಾಜೇಶ್ ಪೆಂರ್ಬುಡ, ಸಂಚಾಲಕರಾಗಿ ನಾಣ್ಯಪ್ಪ ಪೂಜಾರಿ ಕಲ್ಲಾಪು, ಸದಾನಂದ ಶೆಟ್ಟಿ.ವೈ, ಪದ್ಮನಾಭ ಕುಂಠಿನಿ, ಕೋಶಾಧಿಕಾರಿ ಯೋಗೀಶ್ ಸುವರ್ಣ ಅಡ್ಡ ಕೊಡಂಗೆ, ಲೆಕ್ಕ ಪರಿಶೋಧಕರಾಗಿ ಶೇಖರ ನಾಯ್ಕರವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here