ಕಾಂಕ್ರಿಟ್ ರಸ್ತೆ ಪಕ್ಕದ ಕೆಸರಿನಲ್ಲಿ ಹೂತುಹೋದ ಟಿಪ್ಪರ್ ಚಕ್ರ-ಜೆಸಿಬಿಯಿಂದ ಮೇಲೆತ್ತುವ ಕಾರ್ಯ- ಮುಂಡಾಜೆ ಹೊಸಕಾಪುವಿನಲ್ಲಿ ಘಟನೆ

0

ಮುಂಡಾಜೆ: ಮುಂಡಾಜೆ ಧರ್ಮಸ್ಥಳ ರಸ್ತೆಯ ಹೊಸಕಾಪುವಿನಲ್ಲಿ ಗುತ್ತಿಗೆದಾರರ ಲಾರಿಯ ಚಕ್ರ ಹೂತುಹೋಗಿದ್ದು ಜೆಸಿಬಿ ಮೂಲಕ ಮೇಲೆತ್ತಲಾಗಿದೆ.

ಹೊಸಕಾಪುವಿನ ಮುಖ್ಯರಸ್ತೆಯ ಪಕ್ಕದಲ್ಲಿರುವ ಕಾಂಕ್ರೀಟ್ ರಸ್ತೆಯ ಸಮೀಪ ಕಾಮಗಾರಿಯ ಜಲ್ಲಿ ಹೊತ್ತಿರುವ ಟಿಪ್ಪರ್ ಸಾಗಿದೆ.

ಈ ವೇಳೆ ಲಾರಿಯ ಎದುರಿನ ಬಲಭಾಗದ ಚಕ್ರ ಕೆಸರಿನಲ್ಲಿ ಹೂತುಹೋಗಿದೆ.ಇದನ್ನು ತೆಗೆಯಲು ಹಲವಾರು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗದೇ ಇದ್ದಾಗ ಜೆಸಿಬಿ ಕರೆಸಿ ಟಿಪ್ಪರನ್ನು ಮೇಲೆತ್ತಲಾಯಿತು.

LEAVE A REPLY

Please enter your comment!
Please enter your name here