ಬೆಳಾಲು: ಹೊಸ ಸ್ವಸಹಾಯ ಸಂಘ ಉದ್ಘಾಟನೆ

0

ಬೆಳಾಲು: ಶ್ರೀ ಕ್ಷೇತ್ರ ಧ ಗ್ರಾ ಯೋಜನೆಯ ಬೆಳಾಲು ಯುವಕ ಮಂಡಲದಲ್ಲಿ ಸರಸ್ವತಿ ಎಂಬ ನಾಮಕರಣ ಮಾಡಿ ಬೆಳ್ತಂಗಡಿ ಯೋಜನಾಧಿಕಾರಿ ಸುರೇಂದ್ರರವರು ಉದ್ಘಾಟಿಸಿ ಮಾಹಿತಿ ನೀಡಿದರು.

ಹೊಸ ಸಂಘದ ಅಧ್ಯಕ್ಷರಾಗಿ ಸುಲೋಚನಾ ಕಾರ್ಯದರ್ಶಿಯಾಗಿ ಪೂರ್ಣಿಮಾ ಕೋಶಾಧಿಕಾರಿಯಾಗಿ ಶುಭರವರು ಆಯ್ಕೆ ಮಾಡಲಾಯಿತು.

ಉಜಿರೆ ವಲಯದ ಮೇಲ್ವಿಚಾರಕರು ಸ್ವಾಗತಿಸಿ ಸೇವಾಪ್ರತಿನಿಧಿ ಆಶಾ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here