ಹೊಸಂಗಡಿ: ಸಿರಿಯಮ್ಮ ನಿಧನ

0

ಹೊಸಂಗಡಿ: ದ.ಕ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ರವರ ತಾಯಿ ಸಿರಿಯಮ್ಮ (87 ವರ್ಷ) ಜೂ.26 ರಂದು ನಿಧನರಾದರು.

ಮೃತರು ಮಕ್ಕಳಾದ ಹೊಸಂಗಡಿ ಗ್ರಾ.ಪಂಚಾಯತ್ ನ ಸದಸ್ಯ ಹರಿಪ್ರಸಾದ್, ವ್ಯಾಪಾರಿ ಚಂದ್ರಶೇಖರ್, ಬಂಧು ಬಳಗದವರನ್ನು ಅಗಲಿದ್ದಾರೆ.

ಮೃತದೇಹ ಆಳ್ವಾಸ್ ಆಸ್ಪತ್ರೆಯಿಂದ ಬೆಳಿಗ್ಗೆ 9ಗಂಟೆ ಗೆ ಹೊಸಂಗಡಿಯ ಮನೆಗೆ ಬರುವ ನಿರೀಕ್ಷೆಯಿದ್ದು ಸುಮಾರು 12ಗಂಟೆಗೆ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಧರಣೇಂದ್ರ ಕುಮಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here