ಉಜಿರೆ: ಕೃಷ್ಣಮೂರ್ತಿ ಹೊಳ್ಳ ನಿಧನ June 7, 2023 0 Facebook Twitter WhatsApp ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ಹೊಳ್ಳರ ಸಹೋದರ ಹಾಗೂ ವೈದಿಕ ಸಹಾಯಕ ವೃತ್ತಿಯ ಕೃಷ್ಣಮೂರ್ತಿ ಹೊಳ್ಳ (62ವ) ಅವರು ಜೂ.6ರಂದು ಸ್ವಗೃಹ ಉಜಿರೆ ಚಿತ್ರಭಾನುದಲ್ಲಿ ನಿಧನರಾದರು. ಅವರು ಸಹೋದರರು ಮತ್ತು ಕುಟುಂಬವರ್ಗವನ್ನು ಅಗಲಿದ್ದಾರೆ.