ಕೆದ್ದು ಮಾರ್ನಿಂಗ್ ಕ್ರಿಕೆಟರ್ಸ್ ಇದರ ವತಿಯಿಂದ ಕೀರ್ತನ್ ರವರ ಚಿಕಿತ್ಸೆಗಾಗಿ ಧನಸಹಾಯ

0

ಅಳದಂಗಡಿ: ಕೆದ್ದು ಮಾರ್ನಿಂಗ್ ಕ್ರಿಕೆಟರ್ಸ್ ಇದರ ವತಿಯಿಂದ ಹಿಂದು ಯುವಶಕ್ತಿ ಅಲಡ್ಕ ಕ್ಷೇತ್ರ ಸಮಾಜಸೇವಾ ಸಂಘಟನೆಯ ಸಹಕಾರದೊಂದಿಗೆ ಕೀರ್ತನ್ ಇವರ ಚಿಕಿತ್ಸೆಗಾಗಿ ನಡೆಸಿದ ಕ್ರೀಡಾಕೂಟದ ಸಂದರ್ಭದಲ್ಲಿ ಹರೀಶ್ ನೀರಲ್ಕೆ ಇವರು ಸಹಕಾರದೊಂದಿಗೆ ಇಸ್ರೇಲ್ ನ ಸಂದೀಪ್ ಕುಮಾರ್ ಇವರ ಮಾಲೀಕತ್ವದ ಟೀಮ್ Ramdgan Rockrs ಇಸ್ರೇಲ್ ಇವರು ಸಂಗ್ರಹಿಸಿರುವ 21,800 ನ್ನು ಸತ್ಯದೇವತೆ ದೈವಸ್ಥಾನ ಅಳದಂಗಡಿಯಲ್ಲಿ ಶಿವಪ್ರಸಾದ್ ಅಜಿಲರ ಸಮ್ಮುಖದಲ್ಲಿ ವಸಂತ ಪೂಜಾರಿ ನೀರಲ್ಕೆ ಇವರ ಸಮಕ್ಷಮದಲ್ಲಿ ಕೀರ್ತನ್ ಇವರಿಗೆ ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here