ಶಿರ್ಲಾಲು: ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಅಶೋಧರ ಸಾಲಿಯಾನ್ ನಿಧನ

0

ಶಿರ್ಲಾಲು: ಶಿರ್ಲಾಲು ಗ್ರಾಮದ ಒಡಿಮಾರು ನಿವಾಸಿ, ಉದ್ಯಮಿ ಅಶೋಧರ ಸಾಲಿಯಾನ್ (55ವ) ಅಲ್ಪಕಾಲದ ಅಸೌಖ್ಯದಿಂದ ಮೇ.28ರಂದು ನಿಧನರಾದರು.

ಅಶೋಧರ ಸಾಲಿಯಾನ್ ಅವರು ಕಳೆದ ಕೆಲ ಸಮಯದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು.

ಇವರು ಕೆದ್ದುವಿನಲ್ಲಿ ಸುದ್ದಿ ಪತ್ರಿಕೆ ವಿತರಕರಾಗಿದ್ದರು.ಶಿರ್ಲಾಲು- ಕರಂಬಾರು ಶ್ರೀ ಗುರುನಾರಾಯಣ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಉದ್ಯಮಿಯಾಗಿ, ಕೃಷಿಕರಾಗಿ ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here