ಗೇರುಕಟ್ಟೆ: ಶ್ರೀ ದುರ್ಗಾ ಭಜನಾ ಮಂಡಳಿ ಬೊಳ್ಳುಕಲ್ಲು ಸಮಿತಿಯಿಂದ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ

0

ಗೇರುಕಟ್ಟೆ: ಶ್ರೀ ದುರ್ಗಾ ಭಜನಾ ಮಂಡಳಿ ಹನುಮಾನ್ ನಗರ ಬೊಳ್ಳುಕಲ್ಲು ಇವರ ವತಿಯಿಂದ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ದಿನೇಶ್ ಗೌಡ , ಉಪಾಧ್ಯಕ್ಷ ಯಶೋಧರ ಗೌಡ , ಕಾರ್ಯದರ್ಶಿ ಲೋಹಿತಾಶ್ವ , ಜೊತೆ ಕಾರ್ಯದರ್ಶಿ ರಕ್ಷಿತ್ ಗೌಡ , ಜೊತೆ ಅರ್ಚಕ ಸುಂದರ ಪೂಜಾರಿ, ಸಂಚಾಲಕರು ಯೋಗೀಶ್ ಗೌಡ, ಕುಶಾಲಪ್ಪ ಗೌಡ , ಸುರೇಶ್ ಗೌಡ, ಶೇಖರ್ ಪೂಜಾರಿ, ಸದಸ್ಯರಾದ ಪ್ರಕಾಶ್ ಭಟ್, ಪದ್ಮನಾಭ ಗೌಡ, ಶಶಿಧರ ಶೆಟ್ಟಿ , ತುಕಾರಾಮ ಪೂಜಾರಿ, ಸ್ಥಳೀಯರಾದ ಶೇಖರ್ ನಾಯ್ಕ, ಬಾಲಕೃಷ್ಣ ಬಿರ್ಮೋಟ್ಟು, ತುಕರಾಮ ಪೂಜಾರಿ, ರಾಮ್ ಪ್ರಕಾಶ್, ಪದ್ಮನಾಭ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here