ಪೊಲೀಸರಿಂದ ಅಮಾನವೀಯವಾಗಿ ಥಳಿಸಲ್ಪಟ್ಟ ಹಿಂದೂ ಕಾರ್ಯಕರ್ತರನ್ನು ಭೇಟಿಯಾದ ಹರೀಶ್ ಪೂಂಜ: ಅರುಣ್ ಪುತ್ತಿಲ ಭಾಗಿ

0

ಪುತ್ತೂರು: ಪುತ್ತೂರಿನಲ್ಲಿ ನಡೆದ ಪೋಲೀಸ್ ದೌರ್ಜನ್ಯದ ಘಟನೆಯಲ್ಲಿ ನೋವನ್ನು ಅನುಭವಿಸಿದ ಹಿಂದೂ, ಬಿಜೆಪಿ, ಕಾರ್ಯಕರ್ತರನ್ನು ಬೇಟಿಯಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿಯಾಗಿ ಆತ್ಮಸ್ಥೈರ್ಯ ತುಂಬಿದರು.

ಈ ವೇಳೆ ಅರುಣ್ ಪುತ್ತಿಲ ಸ್ಥಳದಲ್ಲಿದ್ದರು.

ಕಾಂಗ್ರೆಸ್ಸ್ ಕುಮ್ಮಿಕ್ಕಿನಿಂದ ಪೊಲೀಸರು ಕಾನೂನು ಮೀರಿ ಹಿಂದೂ ಸಂಘಟನೆಯ ನಮ್ಮ ಕಾರ್ಯಕರ್ತರ ಮೇಲೆ ದೈಹಿಕ ಹಲ್ಲೆಯನ್ನು ನಡೆಸಿದ ಘಟನೆಯನ್ನು ಖಂಡಿಸಿ, ಈ ಹೀನ ಕೃತ್ಯದಲ್ಲಿ ಭಾಗಿಗಳಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ತಕ್ಷಣವೇ ಅಮಾನತುಗೊಳಿಸುವಂತೆ ಪೂಂಜರು ಆಗ್ರಹಿಸಿದರು ಎನ್ನಲಾಗಿದೆ.

LEAVE A REPLY

Please enter your comment!
Please enter your name here