ರಕ್ಷಿತ್ ಶಿವರಾಂ ವಿವಿಧ ಚರ್ಚ್ ಗೆ ಭೇಟಿ ನೀಡಿ ಮತಯಾಚನೆ

0

ಬೆಳ್ತಂಗಡಿ : ತಾಲೂಕಿನಾದ್ಯಂತ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಇಂದು. ಮೇ 7ರಂದು ವಿವಿಧ ಚರ್ಚ್ ಗೆ ಭೇಟಿ ನೀಡಿ ಮತ ಯಾಚಿಸಿದರು. ವೇಣೂರು, ಅಳದಂಗಡಿ, ಬೆಳ್ತಂಗಡಿ, ಮಂಜೊಟ್ಟಿ ಚರ್ಚ್ ಗೆ ಭೇಟಿ ನೀಡಿ ಮತ ಯಾಚಿಸಿದರು.

LEAVE A REPLY

Please enter your comment!
Please enter your name here