ಆರ್‌ಎಸ್‌ಎಸ್‌ ಮುಖಂಡ ಮೋಹನ್ ರಾವ್‌‌ ಕಲ್ಮಂಜ ಅವರನ್ನು ಭೇಟಿ ಮಾಡಿದ ಶಾಸಕ ಹರೀಶ್‌ ಪೂಂಜ

0

ಕಲ್ಮಂಜ: ಶಾಸಕ ಹರೀಶ್‌ ಪೂಂಜ ಅವರು ಎ.28ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರು, ಹಿಂದೂ ಸಂಘಟನೆಗಳ ಮಾರ್ಗದರ್ಶಕರು ಮತ್ತು ಸಮಾಜ ಸೇವಕರಾದ ಕಲ್ಮಂಜ ಗ್ರಾಮದ ಮೋಹನ್‌ ರಾವ್‌ ಕಲ್ಮಂಜ ಮತ್ತು ಅವರ ಧರ್ಮಪತ್ನಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಉಭಯ ಕುಶಲೋಪರಿ ವಿಚಾರಿಸಿದರು.

ಈ ವೇಳೆ ಅಭ್ಯರ್ಥಿ ಪ್ರಮುಖ್ ಜಯಾನಂದ ಗೌಡ, ಉಜಿರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಶಿಧರ್‌ ಕಲ್ಮಂಜ, ಪ್ರವೀಣ್‌, ಶಾಂತಪ್ಪ, ಜಯಂತ್‌ ರಾವ್‌, ಖ್ಯಾತ ಹಾಸ್ಯ ಕಲಾವಿದರಾದ ಹಿತೇಶ್‌ ಪೂಜಾರಿ ಕಾಪಿನಡ್ಕ, ಅನೀಶ್‌ ಪೂಜಾರಿ ಮತ್ತು ಜನಪ್ರತಿನಿಧಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here