ಧರ್ಮಸ್ಥಳದಲ್ಲಿ ಬಿಸು ಜಾತ್ರೆಯ ಬ್ರಹ್ಮರಥೋತ್ಸವ ಸಂಪನ್ನ

0

ಧರ್ಮಸ್ಥಳ: ಏ.21ರಂದು ಧರ್ಮಸ್ಥಳದಲ್ಲಿ ಕಾಲಾವಧಿ ಜಾತ್ರೆಯ ಅಂಗವಾಗಿ ಏ.21ರಂದು ರಾತ್ರಿ ಬ್ರಹ್ಮರಥೋತ್ಸವ ನಡೆಯಿತು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಡೆದ ಈ ಪವಿತ್ರ ಬ್ರಹ್ಮರಥೋತ್ಸವವನ್ನು ನಾಡಿನೆಲ್ಲೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ವೀಕ್ಷಿಸಿ ಧನ್ಯತೆಯನ್ನು ಹೊಂದಿದರು.

LEAVE A REPLY

Please enter your comment!
Please enter your name here