ಮುಂಡಾಜೆ ಕಜೆಯಲ್ಲಿ ಒಂಟಿ ಸಲಗ ಕೃಷಿ ಹಾಗೂ ನೀರಿನ ಪೈಪ್ ಪುಡಿಗಟ್ಟಿದ ಆನೆ

0

ಮುಂಡಾಜೆ: ಕಜೆ ಪರಿಸರದಲ್ಲಿ ಇಂದು ಬೆಳಗ್ಗಿನ ಜಾವ ಒಂಟಿ ಸಲಗ ಪ್ರತ್ಯಕ್ಷವಾಗಿದೆ.

ಕಾಡಿನ ಅಂಚಿನಿಂದ ಕಂದಕವನ್ನು ಜರಿದು ತೋಟಗಳಿಗೆ ನುಗ್ಗಿ ಬಾಳೆ, ಹಾಗೂ ತೋಟಗಳಿಗೆ ಅಳವಡಿಸಿದ್ದ ನೀರಿನ ಪೈಪ್ ಗಳನ್ನು ಸಂಪೂರ್ಣ ದ್ವಂಸ ಮಾಡಿದೆ.


ಇನ್ನೂ ಈ ಪರಿಸರದ ಸುಧಾಕರ್ ಗೌಡ, ವಿಶ್ವನಾಥ್ ಗೌಡ, ರುಕ್ಮಯ್ಯ ಗೌಡ, ಜಯಪ್ರಕಾಶ್ ಭಟ್, ಕೃಷ್ಣ ಭಟ್ ಅವರ ತೋಟಗಳನ್ನು ಪುಡಿಗಟ್ಟಿದೆ. ಹಾಗೇ ಚಾಮುಂಡಿ ನಗರ, ಕಜೆ, ನಳಿಳು, ಮಾರ್ಗದಲ್ಲಿ ಲದ್ದಿ ಪತ್ತೆಯಾಗಿದೆ.

LEAVE A REPLY

Please enter your comment!
Please enter your name here