ಬೆಳ್ತಂಗಡಿಯ ಕ್ಯಾಂಪ್ಕೋ ಶಾಖೆಯಲ್ಲಿ ಕೊಬ್ಬರಿ ಖರೀದಿ ಪ್ರಾರಂಭ

0

ಬೆಳ್ತಂಗಡಿ: ಬೆಳ್ತಂಗಡಿಯ ಕ್ಯಾಂಪ್ಕೋ ಶಾಖೆಯಲ್ಲಿ ಎ.6 ರಂದು ಕೊಬ್ಬರಿ ಖರೀದಿ ಪ್ರಾರಂಭ ಮಾಡಲಾಯಿತು.

ಈ ಸಂದರ್ಭ ಬೈಕಂಪಾಡಿ ಕ್ಯಾಂಪ್ಕೋ ವಲಯ ಪ್ರಬಂದಕರಾದ ಚಂದ್ರ.ಎಮ್, ಕೃಷಿಕ ಸದಸ್ಯರಾದ ಶ್ರೀಮತಿ ನಂದಾಭಟ್, ಗಂಗಾಧರ ರಾವ್, ರತ್ನಾಕರ ಚೌಟ, ನಾಗೇಶ್ ಸಿ.ಯೆಚ್, ಬೆಳ್ತಂಗಡಿ ಕ್ಯಾಂಪ್ಕೋ ಶಾಖಾ ಪ್ರಬಂಧಕರಾದ ರಮೇಶ್.ವೈ ಮತ್ತು ಶಾಖ ಸಿಬ್ಬಂದಿಗಳಾದ ಅನಂತಕೃಷ್ಣ, ಮುರಳೀಧರ, ಸುಹಾಸ್, ಉತ್ತಮ್ , ರವಿಚಂದ್ರ, ಮುರಳೀಕೃಷ್ಣ, ಶ್ರೀಧರ ರವರು ಉಪಸ್ಥಿತರಿದ್ದರು.

ಪ್ರಥಮ ಖರೀದಿಯನ್ನು ಶ್ರೀಮತಿ ನಂದಾ ಭಟ್ ಹಾಗೂ ದ್ವಿತೀಯ ಖರೀದಿಯನ್ನು ಶ್ರೀ ಗಂಗಾಧರ ರಾವ್ ಅವರಿಂದ ಮಾಡಲಾಯಿತು.

LEAVE A REPLY

Please enter your comment!
Please enter your name here