ಕೊಕ್ಕಡದಲ್ಲಿ ಸಿರಿ ಮಿಲೆಟ್ ಹೌಸ್ ಶುಭಾರಂಭ

0

ಬೆಳ್ತಂಗಡಿ: ಭಾರತಿ ಮತ್ತು ಉಮೇಶ್ ಮಾಲಕತ್ವದಲ್ಲಿ ಧರ್ಮಸ್ಥಳ ಸಿರಿ ಮಿಲೆಟ್ ಹೌಸ್ ಸಂಸ್ಥೆ ಬೆಳ್ತಂಗಡಿ ಕೊಕ್ಕಡ ಬಳಿಯ ಸಮರ್ಥ್ ಕಾಂಪ್ಲೆಕ್ಸ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.


ಮಿಲೆಟ್ ಹೌಸ್ ಆಶಯಗಳು ಹಾಗೂ ಸಿರಿಧಾನ್ಶ ಉತ್ಪನ್ನಗಳ ಕುರಿತು ನಿರ್ದೇಶಕ ದಿನೇಶ್ ಎಂ.ಮಾಹಿತಿ ನೀಡಿದರು.ಬೆಳ್ತಂಗಡಿ ಯೋಜನಾಧಿಕಾರಿ ಸುರೇಂದ್ರ, ಮಾರುಕಟ್ಟೆ ಮೇಲ್ವಿಚಾರಕ ಸಂದೀಪ್ ಭಟ್ , ವಲಯ ಮೇಲ್ವಿಚಾರಕರು, ಕೃಷಿ ಅಧಿಕಾರಿಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here