ಉಜಿರೆ ಸಂಧ್ಯಾ ಪ್ರೆಸ್ ಘಟಕದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಅರ್ಚನಾ ಪೈ ರವರಿಗೆ ‘ಉಜ್ವಲ ಉದ್ಯಮಿ’ ಪ್ರಶಸ್ತಿ ಪ್ರದಾನ

0

ಉಜಿರೆ ಸಂಧ್ಯಾ ಪ್ರೆಸ್ ಘಟಕದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಅರ್ಚನಾ ಪೈ ರವರಿಗೆ ಏಷ್ಯಾ ನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಬಳಗದ ಪ್ರತಿಷ್ಠಿತ ಉಜ್ವಲ ಉದ್ಯಮಿ ಪ್ರಶಸ್ತಿ ದೊರೆತಿದೆ.
ಸಂಧ್ಯಾ ಪ್ರೆಶ್ ಉತ್ಪಾದನ ಮತ್ತು ಪ್ಯಾಕೇಜಿಗ್ ಕೈಗಾರಿಕಾ ಘಟಕ್ಕೆ ಈ ಪ್ರಶಸ್ತಿ ಬಂದಿದೆ. ಮಂಗಳೂರಿನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಿದ್ದರು.

ಇವರು ಉಜಿರೆ ಸಂಧ್ಯಾ ಟ್ರೇಡರ್ಸ್ ನ ರಾಜೇಶ್ ರವರ ಪತ್ನಿ.

LEAVE A REPLY

Please enter your comment!
Please enter your name here