ಕರಾಯ: ಅಲ್ಪಕಾಲದ ಅಸೌಖ್ಯದಿಂದ ಯುವಕ ಪ್ರಬಲಗೋಪಾಲ್ ನಿಧನ

0

ಕರಾಯ:ಕುಪ್ಪೆಟ್ಟಿಯ ವಾದ್ಯಕೋಡಿ ಶಂಕರ್ ಭಟ್ ರವರ ಪುತ್ರ ಪ್ರಬಲಗೋಪಾಲ್(29ವ) ಅಲ್ಪಕಾಲದ ಅಸೌಖ್ಯದಿಂದ ಮಾ. 21ರಂದು ಕುಪ್ಪೆಟ್ಟಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಪ್ರಬಲಗೋಪಾಲ್ ಎಸ್ ಡಿ ಎಂ ಕಾಲೇಜಿನ ಹಳೇ ವಿದ್ಯಾರ್ಥಿ. ಇವರು ತಂದೆ,ತಾಯಿ, ಪತ್ನಿ, ಅಣ್ಣ ಹಾಗೂ ಸ್ನೇಹಿತರು,ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here