ನಡ: ರೂ.9.20 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಸುರ‍್ಯ ಎಸ್.ಟಿ ಕಾಲೋನಿಯ ಕಾಂಕ್ರೀಟ್ ರಸ್ತೆ ಉದ್ಘಾಟನೆ

0

ನಡ: ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ರವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಲ್ಲಿ ಸುರ‍್ಯ ಎಸ್.ಟಿ ಕಾಲೋನಿಯಲ್ಲಿ ರೂ.9.20 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ರಾಜಶೇಖರ್ ಅಜ್ರಿ, ಮುನಿರಾಜ ಅಜ್ರಿ, ಪ್ರವೀಣ್ ವಿ.ಜಿ, ಶಶಿಕಲ ಜೈನ್, ಹರೀಶ್ ಗೌಡ, ಪ್ರಭಾಕರ ಮಯ್ಯ, ಸ್ಟೇನಿ ಸುರ‍್ಯ, ಸುಂದರ ನಾಯ್ಕ, ಪುರಂದರ ಸುರ‍್ಯ, ಪದ್ಮನಾಭ ಸುರ‍್ಯ, ಯೋಗೀಶ್ ಸುರ‍್ಯ, ಕಾಂಟ್ರಾಕ್ಟ್ ಸಂಯುಕ್ತ ಕಡ್ತಿಲ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here