3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

0

ಕೊಯ್ಯೂರು ಗ್ರಾಮದ ಆದರ್ಶ ನಗರದ ನಿವಾಸಿ ಹಳ್ಳಿಮನೆ ಹೈದರ್ ರ ಪುತ್ರ ಅಜ್ಜು ಯಾನೆ ಅಝ್ಗರ್ ಆಲಿ (29ವ) ರವರು 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಹಿಳಾ ಠಾಣೆ ಪಿ.ಐ ಪೈಜುಲ್ಲಾ ಎಂ.ಡಿ ಹಾಗೂ ಪಿ.ಎಸ್.ಐ ಶ್ರೀಮತಿ ಗಾಯತ್ರಿ ರವರ ಮಾರ್ಗದರ್ಶನದಲ್ಲಿ HC349ನೇ ಕುಮಾರ ಸ್ವಾಮಿ ಹಾಗೂHC1040ನೇ ರಮೇಶ್ ರವರು ಚಿಕ್ಕಮಗಳೂರು ಜಿಲ್ಲೆಯ ಬಸ್ಕಲ್ ಗ್ರಾಮದಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here