ಡಾ.ಸಂತೋಷ ಕಲ್ಲೂರಾಯರಿಗೆ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ತಿರುಪತಿಯಿಂದ ಡಾಕ್ಟರೇಟ್ ಗೌರವ

0

ಧರ್ಮಸ್ಥಳ ದೊಂಡೋಲೆಯ ಡಾ| ಸಂತೋಷ್ ಕಲ್ಲೂರಾಯ ಅವರಿಗೆ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ತಿರುಪತಿಯಲ್ಲಿ ಡಾಕ್ಟರೇಟ್‌ ಪದವಿಯನ್ನು Ph.D ( ವಿದ್ಯಾವಾರಿಧಿ) ಪಡೆದುಕೊಂಡರು. ಶ್ರೀಮನ್ಮಮಹಾಭಾರತಾಂತರ್ಗತ ಮೋಕ್ಷಧರ್ಮಪರ್ವ ತಥಾ ಮಾಧ್ವದರ್ಶನಮ್ ಏಕಂ ವಿಶಿಷ್ಟಾಧ್ಯಯನಮ್ ಪ್ರಬಂಧವನ್ನು ಮಂಡಿಸುವ ಮೂಲಕ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡರು.

ಇವರು ಸುಬ್ರಹ್ಮಣ್ಯ ಕಲ್ಲೂರಾಯ ಹಾಗೂ ಕಾಂಚನ ಎಸ್ ಕಲ್ಲೂರಾಯ ಇವರ ಸುಪುತ್ರ.

LEAVE A REPLY

Please enter your comment!
Please enter your name here