ಜೆರಾಲ್ಡ್ ಕೊರೆಯ ರವರ ಪುತ್ರ ಅಮರ್ ಕೊರೆಯಾ ರವರ ಸ್ಮರಣಾರ್ಥ ಸಿಯೋನ್ ಆಶ್ರಮದ ಆಶ್ರಮ ವಾಸಿಗಳಿಗೆ ಭೋಜನ

0

ಗಂಡಿಬಾಗಿಲು : ಸಿಯೋನ್ ಆಶ್ರಮ ಗಂಡಿಬಾಗಿಲುನಲ್ಲಿ ಜೆರಾಲ್ಡ್ ಕೊರೆಯರವರ ಪುತ್ರ ಅಮರ್ ಕೊರೆಯ ರವರ ಸ್ಮರಣಾರ್ಥ ಮಾ.4 ರಂದು 450 ಆಶ್ರಮ ವಾಸಿಗಳಿಗೆ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಈ ಸಂದರ್ಭದಲ್ಲಿ ದಿ.ಅಮರ್ ಕೊರೆಯರವರ ತಂದೆ ಜೆರಾಲ್ಡ್ ಕೊರೆಯ, ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಫೆರ್ನಾಂಡಿಸ್, ಸಿಯೋನ್ ಆಶ್ರಮ ಟ್ರಸ್ಟಿ ಯು. ಸಿ ಫೌಲೋಸ್, ಪತ್ನಿ ಶ್ರೀಮತಿ ಮೇರಿ ಯು.ಸಿ., ಪುತ್ರಿ ಶೋಭಾ ಯು. ಸಿ., ಮಾಜಿ ತಾಲೂಕ್ ಪಂಚಾಯತ್ ಸದಸ್ಯ ವಿನ್ಸೆಂಟ್ ಡಿಸೋಜ, ವಿನ್ಸೆಂಟ್ ಮೊರಾಸ್, ಡಾಲ್ಫಿ ಸಿಕ್ವರಾ, ವೆಲಂಕಣಿ ಕ್ಯಾಟರ್ಸ್ ಮಾಲಕ ಲಾನ್ಸಿ ಮೊನಿಸ್, ಅಲ್ಫೋನ್ಸ್ ಪೈಸ್, ಅವಿಲ್,ಪ್ರವೀಣ್, ಮಾರ್ಸೆಲ್, ವಿಲಿಯಮ್, ಶ್ರೀಮತಿ ಲವೀನಾ, ವಿಲ್ಫಿ ಮೊರಾಸ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here