ಗೇರುಕಟ್ಟೆ: ಪರಪ್ಪು ದರ್ಗಾ ಉರೂಸ್, ಮಂಬಾಡ್ ಸಖಾಫಿ ಪ್ರಭಾಷಣ

0

ಗೇರುಕಟ್ಟೆ: ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್ ನ ವರ್ಷಂಪ್ರತಿ ಜರಗುವ ಉರೂಸ್ ಕಾರ್ಯಕ್ರಮದ ನಾಲ್ಕನೇ ದಿನವಾದ ಫೆ.24 ರಂದು ಕೇರಳದ ಸುಪ್ರಸಿದ್ದ ವಾಗ್ಮಿಯಾದ ವಹ್ಹಾಬ್ ಸಖಾಫಿ ಮಂಬಾಡು ಮುಖ್ಯ ಪ್ರಭಾಷಣಗೈದರು.


ವೇದಿಕೆಯಲ್ಲಿ ತಾಜುದ್ದೀನ್ ಸಖಾಫಿ, ಅಬೂಬಕ್ಕರ್ ಹಾಜಿ, ಬಿ.ಕೆ. ರವೂಫ್ ಹಾಜಿ, ಅಬೂಬಕ್ಕರ್ ಸಿದ್ದೀಕ್ ಮುಈನಿ, ಸಂಶೀರ್ ಸಖಾಫಿ, ಬಿ.ಎಮ್.ಸಿದ್ದೀಕ್ ಸಖಾಫಿ, ಮನ್ಸೂರ್ ಝುಹರಿ, ಖಾದರ್ ಹಾಜಿ ಉಪಸ್ಥಿತರಿದ್ದರು. ಹಸೈನಾರ್ ಸಅದಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here