ನ್ಯಾಯತರ್ಪು: ಜಾರಿಗೆ ಬೈಲು ನಿವಾಸಿ ಎನ್.ಪಿ. ಇಸ್ಮಾಯಿಲ್ ನಿಧನ

0

ಬೆಳ್ತಂಗಡಿ: ಇಲ್ಲಿನ ಜಾರಿಗೆ ಬೈಲು ನ್ಯಾಯತರ್ಪು ನಿವಾಸಿ ಎನ್.ಪಿ‌. ಇಸ್ಮಾಯಿಲ್ (72 ವ.) ರವರು ಜ.27 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಈ ಹಿಂದೆ ಉಜಿರೆಯಲ್ಲಿ ಸಿಟಿಜನ್ ಹೋಟೆಲನ್ನು ನಡೆಸುತ್ತಿದ್ದರು.
ಇವರು ಪತ್ನಿ, ಐವರು ಪುತ್ರರು, ಆರು ಮಂದಿ ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ.

LEAVE A REPLY

Please enter your comment!
Please enter your name here