ಜ.29: ಸವಣಾಲುವಿನಲ್ಲಿ ಗುಳಿಗ ಕಟ್ಟೆಯ ಪುನರ್ ಪ್ರತಿಷ್ಠೆ

0

ಸವಣಾಲು:ಇಲ್ಲಿನ ಪೆಲತ್ತಕಟ್ಟೆಯಲ್ಲಿ ಮುಂಡೂರು ಅರವಿಂದ ಭಟ್ಟರ ಪೌರೋಹಿತ್ಯದಲ್ಲಿ ಗುಳಿಗ ಕಟ್ಟೆಯ ಪುನರ್ ಪ್ರತಿಷ್ಠೆ ಹಾಗೂ ಸಂಚಾರ ಗುಳಿಗರಾಜ ದೈವಕ್ಕೆ ಗಗ್ಗರ ಸೇವೆಯು ಜ 29 ರಂದು ನಡೆಯಲಿದೆ.

ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು, ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಮುಖ್ಯಸ್ಥರಾದ ದಾಮೋದರರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here