ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ ನಡೆಸಿದ ಸಿ.ಎ ಪರೀಕ್ಷೆಯಲ್ಲಿ ಆಯುಷ್ ಹೆಗ್ಡೆ ಉತ್ತೀರ್ಣ

0

ಕಳೆಂಜ: ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆಯು (ಐಸಿಎಐ)2022ನೇ ನವೆಂಬರ್ ನಲ್ಲಿ ನಡೆಸಿದ ಸಿ.ಎ ಪರೀಕ್ಷೆಯಲ್ಲಿ ಆಯುಷ್ ಹೆಗ್ಡೆ ಉತ್ತೀರ್ಣರಾಗಿರುತ್ತಾರೆ.
ಇವರು ಕಳೆಂಜ ಗ್ರಾಮದ ಕಾಯರ್ತಡ್ಕ ಸಿದ್ಧಾರ್ಥ ನಿಲಯದ ಜಿನೇಂದ್ರ ಹೆಗ್ಡೆ ಮತ್ತು ಪ್ರತಿಭಾ ಹೆಗ್ಡೆ ದಂಪತಿಗಳ ಪುತ್ರನಾಗಿರುತ್ತಾರೆ.

LEAVE A REPLY

Please enter your comment!
Please enter your name here