ಮಡಂತ್ಯಾರು:ರಾಷ್ಟ್ರೀಯ ಯುವದಿನದ ಅಂಗವಾಗಿ ಎನ್. ಎಸ್.ಎಸ್ ಸ್ವಯಂಸೇವಕರಿಂದ ಕಿಂಡಿ ಅಣೆಕಟ್ಟು ಸ್ವಚ್ಛತೆ

0

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಜ.12 ರಂದು ರಾಷ್ಟ್ರೀಯ ಯುವದಿನದ ಅಂಗವಾಗಿ ಎನ್. ಎಸ್.ಎಸ್ ಸ್ವಯಂಸೇವಕರಿಂದ ಮಾಲಾಡಿ, ಸುಲ್ಕೇರಿ ಹಾಗೂ ಸೋಣoದೂರಿನ ಕಿಂಡಿ ಅಣೆಕಟ್ಟಿನ ಕಸಕಡ್ಡಿಗಳನ್ನು ತೆಗೆದು ಮರದ ಹಲಗೆಗಳಿಂದ ಅದರ ಕಿಂಡಿಗಳನ್ನು ಮುಚ್ಚಿ ಜಲ ಅಭಿವೃದ್ಧಿ ಮಾಡುವುದರ ಮೂಲಕ ವಿವೇಕಾನಂದರ ಸಮಾಜಮುಖಿ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

LEAVE A REPLY

Please enter your comment!
Please enter your name here