ಕೊಜಪ್ಪಾಡಿ ಶ್ರೀ ನಾಗಬ್ರಹ್ಮ ಸ್ವಾಮಿ ಸೇವಾ ಸನ್ನಿಧಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ನಾರಾಯಣ ಭಟ್ ಮುಗುಳಿ ಆಯ್ಕೆ

0

ಗೇರುಕಟ್ಟೆ: ಕಳಿಯ ಗ್ರಾಮದ ಶೇಷಗಿರಿ ಕೊಜಪ್ಪಾಡಿ ಶ್ರೀ ನಾಗಬ್ರಹ್ಮ ಸ್ವಾಮಿ ಸೇವಾ ಸನ್ನಿಧಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ನಾರಾಯಣ ಭಟ್ ಮುಗುಳಿ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಚಿದಾನಂದ ಇಡ್ಯ, ಉಪಾಧ್ಯಕ್ಷರಾಗಿ ಶ್ರೀಮತಿ ಸುಭಾಷಿಣಿ ಜನಾರ್ದನ್ ಗೌಡ ಕುಳಾಯಿ, ಬಾಲಕೃಷ್ಣ ಶೆಟ್ಟಿ ಹರ್ಮಾಡಿ, ರಾಮ್ ಪ್ರಸಾದ್ ಗುಂಪಾಲಜೆ, ಸತೀಶ್ ಪೂಜಾರಿ ಶೇಷಗಿರಿ, ದಿವಾಕರ ಎಮ್ ಮೆದಿನ, ಜೊತೆಕಾರ್ಯದರ್ಶಿಗಳಾಗಿ ಶ್ರೀಮತಿ ಪ್ರತಿಭಾ ಶೆಟ್ಟಿ, ಕಿಶೋರ್ ಶೆಟ್ಟಿ, ನಿತ್ಯಾನಂದ ಇಡ್ಯ, ಕೋಶಾಧಿಕಾರಿ ಜಯರಾಮ್ ಆಚಾರ್ಯ ಶೇಷಗಿರಿ, ಗೌರವ ಸಲಹೆಗಾರರಾಗಿ ಪೂವಪ್ಪ ಎ ಭಂಡಾರಿ ಪಣೆಜಾಲು, ಎಸ್ ರಾಮಪ್ಪ ಪಣೆಜಾಲು, ದಿನಕರ ಬಂಗೇರ ಖಂಡಿಗ, ವಿಜಯ ಗೌಡ ನಾಳ, ಸುಧಾಕರ್ ಮಜಲು, ರಮೇಶ್ ಪಿ ಪಣೆಜಾಲು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here