ಬಳ್ಳಮಂಜದಲ್ಲಿ ದೇವಸ್ಥಾನ ದೊಂಪದ ಬಲಿ ಕಟ್ಟೆಗೆ ಮೇಲ್ಛಾವಣಿ ಕೊಡುಗೆ

0

ಮಚ್ಚಿನ : ತುಳು ನಾಡಿನ ಇತಿಹಾಸ ಪ್ರಸಿದ್ಧ ನಾಗ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ದೊಂಪದ ಬಲಿ ಕಟ್ಟೆಗೆ ಮೇಲ್ಛಾವಣಿ ಕೊಡುಗೆಯಾಗಿ ಬಳ್ಳಮಂಜ ಶ್ರೀರಾಮ ಬಾಳಿಗ ಮತ್ತು ಪತ್ನಿ ಲಕ್ಷ್ಮೀ ದೇವಿಯವರ ಸ್ಮರಣಾರ್ಥ ಶ್ರಿಮತಿ ದಿವ್ಯಾ ಮತ್ತು ದಿನೇಶ್ ಬಾಳಿಗ ಕು. ದೀಪಾಲಿ, ದಿಲೀಪ್ ಬಾಳಿಗ ಪೂಂಜಾಲಕಟ್ಟೆ ಇವರು ಕೊಡುಗೆಯಾಗಿ ನೀಡಿದರು.

ಇಂದು ಜ.6 ದೊಂಪದ ಬಲಿ ಕಟ್ಟೆಯಲ್ಲಿ ದೊಂಪದ ಬಲಿ ನಡೆಯಲಿದೆ ಎಂದು ದೇವಾಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಡಾ. ಎಂ. ಹರ್ಷ ಸಂಪಿಗೆತ್ತಯಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here