ಶಿವ ಮಾಣಿಕ್ಯ ತಂಡದಿಂದ ಆರ್ಥಿಕ ನೆರವು

0


ಬೆಳ್ತಂಗಡಿ : ಶಿವಮಾಣಿಕ್ಯ ತಂಡದ ಹದಿನೆಂಟನೆಯ ಯೋಜನೆಯಾಗಿ ಮೊಗ್ರು ಗ್ರಾಮದ ಅಲೆಕ್ಕಿ ಗಿರಿಜಾ ಎಂಬವರು ಇತ್ತೀಚೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು, ಚಿಕಿತ್ಸೆಯ ನಂತರ ಬೆಡ್’ರೆಸ್ಟ್’ನಲ್ಲಿರುತ್ತಾರೆ. ಇವರ ಕುಟುಂಬದ ಆರ್ಥಿಕ ಸಂಕಷ್ಟವನ್ನು ಮನಗಂಡು, ಇವರಿಗೆ ತಂಡದ ಸದಸ್ಯರಿಂದ ಸಂಗ್ರಹಿಸಲಾದ ರೂಪಾಯಿ 10,020/ ನ್ನು ಡಿ. 30 ರಂದು ಫಲಾನುಭವಿಗಳ ಮನೆಯಲ್ಲಿ ಹಸ್ತಾಂತರಿಸಲಾಯಿತು‌.

LEAVE A REPLY

Please enter your comment!
Please enter your name here