ಪಿರಿಯಾಪಟ್ಟಣ ಸೆಂಟ್ ಮೇರಿಸ್ ಚರ್ಚ್ ಮೇಲಿನ ದಾಳಿ ಕೆ ಎಸ್ ಎಂ ಸಿ ಎ ಯಿಂದ ತೀವ್ರ ಖಂಡನೆ

0

ಮೈಸೂರು: ಪಿರಿಯಾಪಟ್ಟಣದ ಸೆಂಟ್ ಮೇರಿಸ್ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಬಾಲ ಏಸುವಿನ ಪ್ರತಿಮೆ ಹಾಗೂ ತೊಟ್ಟಿಲನ್ನು ಹೊಡೆದು ಹಾಕಿದ ಘಟನೆ ನಡೆದಿದೆ.ಚರ್ಚ್ ಒಳಗೆ ನುಗ್ಗಿದ ದುಷ್ಕರ್ಮಿಗಳು ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಚರ್ಚ್ ಒಳಗೆ ತೊಟ್ಟಿಲಲ್ಲಿ ಮಲಗಿಸಿದ್ದ ಬಾಲ ಏಸುವಿನ ಮೂರ್ತಿಯನ್ನು ಧ್ವಂಸಗೊಳಿಸಿ ಚರ್ಚ್ ಹೊರಗೆ ಇದ್ದ ಹುಂಡಿಯನ್ನು ಕಳ್ಳತನ ಮಾಡಿದ್ದಾರೆ. ಈ ಘಟನೆಯನ್ನು ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಶೋಸಿಯೇಷನ್ (ಕೆ ಎಸ್ ಎಂ ಸಿ ಎ )ತೀವ್ರ ವಾಗಿ ಖಂಡಿಸದ್ದು ತಪ್ಪಿತ ಸ್ತ ರನ್ನು ಕೂಡಲೇ ಬಂದಿಸುವಂತೆ ಗ್ರಹ ಮಂತ್ರಿಗಳನ್ನು ಒತ್ತಾ ಯಿಸುತ್ತಿದ್ದು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ವನ್ನು ಒತ್ತಾಯಿಸಿದೆ

LEAVE A REPLY

Please enter your comment!
Please enter your name here