ಉಜಿರೆ: ಗೋಪಾಲಕೃಷ್ಣ ಕಾಂಚೋಡುರವರ ಡ್ರಾಗನ್ ಕೃಷಿಯನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ ಕೃಷಿ ವಿಜ್ಞಾನಿ ಡಾ|ಶಿವಪ್ರಸಾದ್ ಹಾಗೂ ತಂಡ

0

ಉಜಿರೆ : ನಿವೃತ್ತ ಸೈನಿಕ ಗೋಪಾಲಕೃಷ್ಣ ಕಾಂಚೋಡು ಇವರು ಬೆಳೆಸಿರುವ ಡ್ರಾಗನ್ ಕೃಷಿಯನ್ನು ವೀಕ್ಷಿಸಲು ಡಿ.30ರಂದು ಮೂಡಿಗೆರೆಯಲ್ಲಿರುವ ಕೃಷಿ ವಿಶ್ವ ವಿದ್ಯಾಲಯದಲ್ಲಿ ಕೃಷಿ ವಿಜ್ಞಾನಿಯಾಗಿರುವ ಡಾ| ಶಿವಪ್ರಸಾದ ಮತ್ತು ಅವರ ತಂಡ ಭೇಟಿ ನೀಡಿ ಡ್ರಾಗನ್ ಕೃಷಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಗೋಪಾಲಕೃಷ್ಣ ಕಾಂಚೋಡು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here