ವಣಸಾಯ,ಕೊಡಂಗೆ, ಕಲ್ಕುಡಗುಡ್ಡೆಯಲ್ಲಿ ದೈವದೇವರುಗಳ ಪ್ರತಿಷ್ಠೆ ಹಾಗೂ ನೇಮೋತ್ಸವ

0

ನಿಡ್ಲೆ: ವಣಸಾಯ ಶ್ರೀ ವನದುರ್ಗ, ಕೊಡಂಗೆ ಶ್ರೀ ಭಟಾರಿ ಯಾನೆ ಮಲೆದೇವತೆ ಮತ್ತು ಕಲ್ಕುಡ ಗುಡ್ಡೆ ಶ್ರೀ ಕಲ್ಕುಡ ಕಲ್ಲುರ್ಟಿ, ವ್ಯಾಘ್ರಚಾಮುಂಡಿ ಹಾಗೂ ಪರಿವಾರ ದೈವಗಳ ಸಾನಿಧ್ಯ ಬರೆಂಗಾಯದಲ್ಲಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಸಪ್ತಶುದ್ಧಿ, ಪ್ರತಿಷ್ಠೆ ಚೋರ ಶಾಂತಿ ಹೋಮ, ಹೋಮ ಕಲಶಾಭಿಷೇಕ, ಸಾನಿಧ್ಯ ಕಲಶಾಭಿಷೇಕವು ಡಿ.29ರಂದು ಜರುಗಿತು.

ಮಧ್ಯಾಹ್ನ ವಣಸಾಯದಲ್ಲಿ ಬ್ರಾಹ್ಮಣ ಸಂತರ್ಪಣೆ ಮತ್ತು ವನಭೋಜನ ಜರುಗಿತು. ರಾತ್ರಿ ಕೊಡಂಗೆಯಲ್ಲಿ ಭಟಾರಿ ಯಾನೆ ಮಲೆದೇವತೆಯ ನೇಮೋತ್ಸವ ಜರುಗಿತು.

LEAVE A REPLY

Please enter your comment!
Please enter your name here