ವಣಸಾಯ, ಕೊಡಂಗೆ ಕಲ್ಕುಡ ಗುಡ್ಡೆಯಲ್ಲಿ ಪ್ರತಿಷ್ಟಾ ಕಲಶೋತ್ಸವ ಹಾಗೂ ನೇಮೋತ್ಸವಕ್ಕೆ ತಂತ್ರಿಗಳ ಆಗಮನ

0

ನಿಡ್ಲೆ: ವಣಸಾಯ ಶ್ರೀ ವನದುರ್ಗ, ಕೊಡಂಗೆ ಶ್ರೀ ಭಟಾರಿ ಯಾನೆ ಮಲೆದೇವತೆ ಮತ್ತು ಕಲ್ಕುಡ ಗುಡ್ಡೆ ಶ್ರೀ ಕಲ್ಕುಡ -ಕಲ್ಲುರ್ಟಿ, ವ್ಯಾಘ್ರ ಚಾಮುಂಡಿ ಹಾಗೂ ಪರಿವಾರ ದೈವಗಳ ಸಾನಿಧ್ಯ ಬರೆಂಗಾಯ ಇದರ ಪ್ರತಿಷ್ಟಾ ಕಲಶೋತ್ಸವ ಹಾಗೂ ನೇಮೋತ್ಸವಗಳು ಡಿ.28ರಿಂದ 30ರ ವರೆಗೆ ನಡೆಯಲಿದ್ದು,

ಆ ಪ್ರಯುಕ್ತ ಆಗಮಿಸಿದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಗಳನ್ನು ವಿಶ್ವಸ್ಥ ಮಂಡಳಿ, ಜೀರ್ಣೋದ್ದಾರ ಸಮಿತಿ, ಪ್ರತಿಷ್ಟಾ ಕಲಶೋತ್ಸವ ಸಮಿತಿಯ ಪದಾಧಿಕಾರಿಗಳು , ವೈದಿಕ ಸಮಿತಿಯವರು , ವಿವಿಧ ಸಮಿತಿ ಗಳ ಪದಾಧಿಕಾರಿಗಳು, ಗ್ರಾಮಸ್ಥರು ಸ್ವಾಗತಿಸಿದರು.

LEAVE A REPLY

Please enter your comment!
Please enter your name here