ಲಾಯಿಲ : ಆಶ್ಲೇಷಾ ನವೋದಯ ಸ್ವ. ಸ. ಸಂಘ ಉದ್ಘಾಟನೆ

0


ಲಾಯಿಲ :ಇಲ್ಲಿಯ ಕಕ್ಕೇನದಲ್ಲಿ ಆಶ್ಲೇಷಾ ನವೋದಯ ಸ್ವ ಸಹಾಯ ಸಂಘ ಉದ್ಘಾಟನೆ ಗೊಂಡಿತು.

ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಬೆಳ್ತಂಗಡಿ ಶಾಖೆಯ ಪ್ರೇರಕಿ ಜಯಂತಿ ನೂತನ ಸಂಘದ ಅಧ್ಯಕ್ಷೆ ಕಾಂಚನ ಮತ್ತು ಕಾರ್ಯದರ್ಶಿ ವನಿತಾರಿಗೆ ಪುಸ್ತಕ ಹಸ್ತಾಂತರಿಸಿದರು. ಸಂಘದ ಸದಸ್ಯರುಗಳಾದ ಲಲಿತ, ಪೂರ್ಣಿಮಾ, ಗುಣವತಿ ಸರಸ್ವತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here