ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಗೈದ ತಾಲೂಕಿನ ಶಿಕ್ಷಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ

0


ಬೆಳ್ತಂಗಡಿ : ಶಿಕ್ಷಣ ಜ್ಞಾನ ಮಾಸ ಪತ್ರಿಕೆ ಪ್ರತಿ ವರ್ಷ ಶಿಕ್ಷಣಕ್ಷೇತ್ರದ ಸಾಧಕರಿಗೆ ನೀಡುವ ರಾಜ್ಯಮಟ್ಟದ “ಜ್ಞಾನ ಚಿಗುರು” ಕವಚ ಪ್ರಶಸ್ತಿಗೆ 4 ಮಂದಿಗೆ ಲಭಿಸಿದೆ.

ಪಡಂಗಡಿ ಅಂಗನವಾಡಿ ಕೇಂದ್ರದ ಶ್ರೀಮತಿ ಪ್ರೇಮ, ಗುರುವಾನಕೆರೆ ಸಿ. ಆರ್. ಪಿ, ರಾಜೇಶ್, ವೇಣೂರು ಸ. ಪ. ಪೂ. ಕಾಲೇಜು ರಾಸಾಯನ ಶಾಸ್ತ್ರ ಉಪನ್ಯಾಸಕ ಸಂತೋಷ ಸುವರ್ಣ, ನಡುಗೋದು ಸ. ಪ್ರೌ. ಶಾಲಾ ಚಿತ್ರಕಲಾ ಶಿಕ್ಷಕ ಸುಂದರ ತೊಡರ್ ಇವರುಗಳು ಪ್ರಶಸ್ತಿ ಪಡೆದುಕೊಂಡರು.

LEAVE A REPLY

Please enter your comment!
Please enter your name here