ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಕಂಬಳ, ದೇವರ ಕಂಬಳವೆಂದೇ ಖ್ಯಾತಿ ಪಡೆದಿರುವ ಬಳ್ಳಮಂಜ ಶೇಷ-ನಾಗ ಜೋಡುಕರೆ ಕಂಬಳದ ಪೂರ್ವಭಾವಿ ಸಿದ್ಧತೆ

0

ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಕಂಬಳ,ದೇವರ ಕಂಬಳವೆಂದೇ ಖ್ಯಾತಿ ಪಡೆದಿರುವ ಬಳ್ಳಮಂಜ ಶೇಷನಾಗ ಜೋಡುಕರೆ ಕಂಬಳದ ಸಿದ್ಧತೆ ಆರಂಭವಾಗಿದೆ.

ಡಿ.18 ರಂದು ನಡೆಯುವ ಕಂಬಳದ ಕರೆಯ ಕೆಲಸ ಈಗಾಗಲೇ ಪ್ರಾರಂಭವಾಗಿದೆ.

ಊರಿನ ಹಲವಾರು ಸೇರಿ ನಿರಂತರ ಶ್ರಮವಹಿಸಿ ಕಂಬಳ ಕರೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ದಿನದ ಕಂಬಳದಲ್ಲಿ ಜಿಲ್ಲೆಯ ಪ್ರತಿಷ್ಠಿತ ತಂಡಗಳು ಭಾಗವಹಿಸಲಿವೆ.

LEAVE A REPLY

Please enter your comment!
Please enter your name here