ಲಾಯಿಲ: ಜಾನುವಾರುಗಳ ಚರ್ಮಗಂಟು ರೋಗ ಹಾಗೂ ಅಡಿಕೆ ಮರಗಳ ಎಲೆಚುಕ್ಕೆ ರೋಗದ ಮಾಹಿತಿ ಸಭೆ

0

ಲಾಯಿಲ: ಜಾನುವಾರುಗಳಿಗೆ ಹರಡುತ್ತಿರುವ ಸಾಂಕ್ರಾಮಿಕ ಚರ್ಮಗಂಟು ರೋಗ ಹಾಗೂ ಅಡಿಕೆ ಮರಗಳ ಎಲೆಚುಕ್ಕೆ ರೋಗದ ಮಾಹಿತಿ ಸಭೆ ಲಾಯಿಲದಲ್ಲಿ ಡಿ.8ರಂದು ಜರುಗಿತು.

ಸಭೆಯಲ್ಲಿ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ತಾ.ಪಂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕುಸುಮಾಧರ್, ತೋಟಗಾರಿಕಾ ಇಲಾಖಾ ನಿರ್ದೇಶಕರು ಚಂದ್ರಶೇಖರ್, ಕೃಷಿ ಇಲಾಖಾ ನಿರ್ದೇಶಕ ರಂಜಿತ್, ಡಾ ಕಾಮತ್ ಡಾ ಮಂಜು ನಾಯ್ಕ, ದ.ಕ.ಹಾಲು ಒಕ್ಕೂಟದ ಡಾ ಕಾಮತ್, ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here