ಬೆಳ್ತಂಗಡಿ: ಎಸ್.ಐ.ಟಿ ಠಾಣೆಗೆ ವಿಚಾರಣೆಗೆ ಆಗಮಿಸಿದ ಗಿರೀಶ್ ಮಟ್ಟಣ್ಣನವರ್

0

ಬೆಳ್ತಂಗಡಿ: ಬುರುಡೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಸೆ.8ರಂದು ಮತ್ತೆ ಎಸ್ಐಟಿ ಠಾಣೆಗೆ ಗಿರೀಶ್ ಮಟ್ಟಣ್ಣನವರ್ ಹಾಜರಾಗಿದ್ದಾರೆ. ಸೆ.7ರಂದು ತಡರಾತ್ರಿ ತನಿಖೆ ಪೂರೈಸಿ ತೆರಳಿದ್ದ ಮಟ್ಟಣ್ಣನವರ್, ಇಂದು ಬೆಳಗ್ಗೆ ಮತ್ತೆ ಆಗಮಿಸಿದ್ದಾರೆ. ಇಂದು ಮಟ್ಟಣ್ಣನವರ್ ಗೆ ನಾಲ್ಕ ದಿನದ ವಿಚಾರಣೆಯಾಗಿದ್ರೆ, ಜಯಂತ್ ಗೆ ನಾಲ್ಕನೇ ದಿನದ ವಿಚಾರಣೆಯಾಗಿದೆ.

LEAVE A REPLY

Please enter your comment!
Please enter your name here