ಉತ್ತರಾಖಂಡದಲ್ಲಿ ನಡೆಯುವ ರಾಷ್ಟ್ರೀಯ ಫುಟ್ಬಾಲ್ ಸ್ಪರ್ಧೆಯಲ್ಲಿ ಕರ್ನಾಟಕ ತಂಡದ ಆಟಗಾರನಾಗಿ ಸಾತ್ವಿಕ್ ಆಚಾರ್ ಧರ್ಮಸ್ಥಳ August 6, 2025 0 FacebookTwitterWhatsApp ಬೆಳ್ತಂಗಡಿ: ಉತ್ತರಾಖಂಡದ ರುದ್ರ ಪುರಶ್ರೀ ಮನೋಜ್ ಸಾರ್ಕರ್ ಸ್ಟೇಡಿಯಂನಲ್ಲಿ ಆ. 7ರಿಂದ ನಡೆಯುವ ರಾಷ್ಟ್ರೀಯ ಫುಟ್ಬಾಲ್ ಪಂಡ್ಯಾಟದಲ್ಲಿ ಧರ್ಮಸ್ಥಳದ ಸಾತ್ವಿಕ್ ಆಚಾರ್ ಕರ್ನಾಟಕ ತಂಡದಲ್ಲಿ ಆಟಗಾರ ನಾಗಿ ಭಾಗವಹಿಸಲಿದ್ದಾರೆ. ಇವರು ಧರ್ಮಸ್ಥಳದ ಗಣೇಶ್ ಆಚಾರ್ ಹಾಗೂ ರೇಖಾ ಗಣೇಶ್ ದಂಪತಿಯ ಪುತ್ರ. RELATED ARTICLESMORE FROM AUTHOR ಬಂಗ್ಲ ಗುಡ್ಡದ ಮೇಲ್ಭಾಗದಲ್ಲಿ ಎಸ್.ಐ.ಟಿ ಅಧಿಕಾರಿಗಳು-ಉತ್ಖನನ ಸಾಧ್ಯತೆ-ಗುಡ್ಡಕ್ಕೆ 80 ಊಟದ ವ್ಯವಸ್ಥೆ ಶಟಲ್ ಪಂದ್ಯಾಟ:ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ ಭಗೀರಥರಿಗೆ ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸನ್ಮಾನ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ