ಧರ್ಮಸ್ಥಳ: ಶವಗಳನ್ನು ಹೂತಿಟ್ಟ ಪ್ರಕರಣ-ಮೊದಲ ಪಾಯಿಂಟ್ ಉತ್ಖನನದಲ್ಲಿ ಏನೂ ಸಿಗದ ಹಿನ್ನಲೆ-ಜೆಸಿಬಿಯಲ್ಲಿ ಹೆಚ್ಚಿನ ಉತ್ಖನನಕ್ಕೆ ನಿರ್ಧಾರ-ದೂರುದಾರನಿಗೆ ತೃಪ್ತಿಯಾಗುವ ತನಕ ಉತ್ಖನನ July 29, 2025 0 FacebookTwitterWhatsApp ಧರ್ಮಸ್ಥಳ: ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಧಿಸಿದಂತೆ ಮೊದಲ ಗುರುತಿನ ಉತ್ಖನನದಲ್ಲಿ ಏನೂ ಸಿಕ್ಕಿಲ್ಲ. ಈ ಹಿನ್ನಲೆಯಲ್ಲಿ ಮೊದಲ ಗುರುತಿನಲ್ಲಿ ಜೆಸಿಬಿ ಮೂಲಕ ಉತ್ಖನನಕ್ಕೆ ಅಧಿಕಾರಿಗಳ ನಿರ್ಧಾರ. ದೂರುದಾರರ ತೃಪ್ರಿಯಾಗುವ ತನಕ ಉತ್ಖನನ ಕಾರ್ಯ ಮುಂದುವರೆಸಲು ನಿರ್ಧಾರ. RELATED ARTICLESMORE FROM AUTHOR ಧರ್ಮಸ್ಥಳ: ಹೆಣ ಹೂತಿಟ್ಟ ಪ್ರಕರಣ: ಮಾಸ್ಕ್ ಮ್ಯಾನ್, ತಹಶೀಲ್ದಾರ್, ಅರಣ್ಯ ಅಧಿಕಾರಿ ಹಾಗೂ ಪುತ್ತೂರು ಎಸಿ, ಕಚೇರಿಗೆ ಆಗಮನ ಧರ್ಮಸ್ಥಳ: ಕಾಡಾನೆ ಪ್ರತ್ಯಕ್ಷ ಧರ್ಮಸ್ಥಳ: ಹೆಣ ಹೂತಿಟ್ಟಿರುವ ಪ್ರಕರಣ:ಮಂಗಳೂರಲ್ಲಿ ಎಸ್.ಐ.ಟಿ ಕಚೇರಿ; ಸಹಾಯವಾಣಿ ಆರಂಭ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ